• ಇತ್ತೀಚಿನ
  • ರಾಜ್ಯ
  • ರಾಜಕೀಯ
  • ಜಿಲ್ಲೆ
    • ಉಡುಪಿ
    • ಉತ್ತರಕನ್ನಡ
    • ಕಲ್ಬುರ್ಗಿ
    • ಕೊಡಗು
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೆಂಗಳೂರು ಗ್ರಾಮಾಂತರ
    • ಬೆಂಗಳೂರು ನಗರ
    • ಬೆಳಗಾವಿ
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯನಗರ
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ದೇಶ
  • ಪ್ರಪಂಚ
  • ಸಿನಿಮಾ
  • ಕ್ರೀಡೆ
  • ಇತರೆ
  • E-paper
Reading: ಬೇಸಿಗೆಗೆ ಬೆಸ್ಟ್ ಪುಡ್ ಏನು ಗೊತ್ತಾ ?
Share
Aa
Rajyadharma NewsRajyadharma News
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಅಪರಾಧ
  • ಪ್ರವಾಸ
  • ವಿಜ್ಞಾನ
  • ತಂತ್ರಜ್ಞಾನ
  • ಫ್ಯಾಷನ್
Search
  • Home
  • Categories
    • ರಾಜಕೀಯ
    • ಸಿನಿಮಾ
    • ತಂತ್ರಜ್ಞಾನ
    • ಪ್ರವಾಸ
    • ಫ್ಯಾಷನ್
    • ವ್ಯವಹಾರ
    • ವಿಜ್ಞಾನ
    • ಆರೋಗ್ಯ
  • ಜಿಲ್ಲೆ
    • ಮೈಸೂರು
    • ಮಂಡ್ಯ
    • ಚಾಮರಾಜನಗರ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
Follow US
  • Advertise
© 2022 Foxiz News Network. Ruby Design Company. All Rights Reserved.
Rajyadharma News > Blog > ಆಹಾರ > ಬೇಸಿಗೆಗೆ ಬೆಸ್ಟ್ ಪುಡ್ ಏನು ಗೊತ್ತಾ ?
ಆಹಾರ

ಬೇಸಿಗೆಗೆ ಬೆಸ್ಟ್ ಪುಡ್ ಏನು ಗೊತ್ತಾ ?

admin
Last updated: 2023/04/04 at 9:29 AM
admin
Share
2 Min Read
SHARE

ಬೇಸಿಗೆಯ ಬೆಸ್ಟ್ food – summerfood
ಬೇಸಿಗೆ ಕಾಲದಲ್ಲಿ ದೇಹದ ಉಷ್ಣತೆ ಕಡಿಮೆ ಮಾಡಿಕೊಂಡು, ದೇಹವನ್ನು ತಂಪಾಗಿಡಲು ಸೇವಿಸಲೇ ಬೇಕಾದ ಆಹಾರಗಳು

1)ಎಳನೀರು- ನೈಸರ್ಗಿಕ ಪಾನಿಯ, ಕಲ್ಪವೃಕ್ಷ ಬೇಸಿಗೆಗೆ ಒಂದು ರೀತಿಯ ವರವೇ ಎನ್ನಬಹುದು, ಬೇಸಿಗೆಯಲ್ಲಿ ಸಾಮಾನ್ಯವಾಗಿ ಕಂಡು ಬರುವ ನಿರ್ಜಲಿಜರಣ ಸಮಸ್ಯೆಗೆ ಒಂದು ರೀತಿಯ ರಾಮಬಾನವೇ ಸರಿ, ಜೀರ್ಣಕ್ರಿಯೆ ವೃದ್ಧಿಗೆ, ಚರ್ಮ ಸುಟ್ಟುಗಟ್ಟುವಿಕೆಗೆ ತಡಿಯಲು,ಮಲಬದ್ದತೆ ಸಮಸ್ಯೆಗೆ,ಬಲವಾದ ಮೂಳೆಗಳಿಗೆ,ಕಿಡ್ನಿ ಕಲ್ಲು ಸಮಸ್ಯೆ,ಮೂತ್ರದ ಸಮಸ್ಯೆಗೆ, ಮಧುಮೇಹ ನಿಯಂತ್ರಣಕ್ಕೆ, ರಕ್ತದೋತ್ತಡ ತಡೆಯಲು, ಶಕ್ತಿಯನ್ನು ವರ್ದಿಸುತ್ತದೆ.
ದಿನಕ್ಕೊಮ್ಮೆ ಎಳನೀರು ಕುಡಿದರೆ ತುಂಬಾ ಒಳ್ಳೆಯದು

ನಿಂಬೆ ಹಣ್ಣು –
ತಾಜತನಕ್ಕೆ ಇನ್ನೊಂದು ಹೆಸರೇ ನಿಂಬೆ ಹಣ್ಣಿನ ಜ್ಯೂಸ್ ಸೇವನೆ ದೇಹಕ್ಕೆ ಸಾಕಷ್ಟು ತಂಪು, ವಿಟಮಿನ್ ಸಿ ಅಂಶ ಇದರಲ್ಲಿ ಹೆಚ್ಚಾಗಿ ಕಂಡುಬರುವುದರಿಂದ, ದೇಹದ ಜೀರ್ಣಶಕ್ತಿ ಹೆಚ್ಚು ಮಾಡುವುದರಲ್ಲಿ ಸಂಶಯವಿಲ್ಲ,ಲಿವರ್ ನಲ್ಲಿ ಉತ್ಪಾದನೆ ಆಗುವ ಜೀರ್ಣ ರಸ ಗಳ ಉತ್ಪತ್ತಿಗೆ ಸಹಾಯ ಮಾಡುತ್ತದೆ,ಹೊಟ್ಟೆ ಉಬ್ಬರ, ಎದೆ ಉರಿ,ಭೇದಿ ಮುಂತಾದ ಸನಸ್ಯೆಗಳಿಗೆ ಇದು ಉಪಕಾರಿಯಾಗಿದೆ.

ಟೊಮೇಟೊ -ಟೊಮ್ಯಾಟೋ ವಿಟಮಿನ್ ಸಿ,ವಿಟಮಿನ್ ಅ, ಫೈಬರ್, ಫೋಲೇಟ್, ಕ್ಯಾಲ್ಸಿಯಂ ಇನ್ನು ಅಧಿಕ ಅಗತ್ಯ ಗುಣಗಳಿಂದ ಸಮೃದ್ಧಿಯಾಗಿದ್ದು, ಮುಖದ ಕಾಂತಿಯನ್ನು ಸಹ ವೃದ್ಧಿಸುತ್ತದೆ

ಮಜ್ಜಿಗೆ. ಬೇಸಿಗೆಯಲ್ಲಿ
ನೀರು ಮಜ್ಜಿಗೆಯಷ್ಟು ದೇಹವನ್ನು ತಂಪಾಗಿರಿಸಲು, ದೇಹದ ದಾಹವನ್ನು ತಂಸಲು ಬೇರೆ ಯಾವುದೇ ಪಾನೀಯಕ್ಕೂ ಸಾಧ್ಯವೇ ಇಲ್ಲ,ಕಫ ಮತ್ತು ವಾತದ ಸಮಸ್ಯೆಗೆ,ಉರಿಯೂತದ ಚಿಕಿತ್ಸೆಗೆ ಮಜ್ಜಿಗೆಯೆ ಸಹಾಯಕಾರಿ,ಇನ್ನು ಹೊಟ್ಟೆ ಹಸಿವಿನ ಸಮಸ್ಯೆ,ಇದರಲ್ಲಿರುವ probiotic ಅಂಶ ಹೊಟ್ಟೆಯ ಸೊಂಕನ್ನು ತಡೆಯುತ್ತದೆ ಅನಿಮಿಯ, ಜೀರ್ಣಕ್ರಿಯೆ, gastrointestinal ನ ಯಾವುದೇ ಸಮಸ್ಯೆಗೆ ಮಜ್ಜಿಗೆಯೆ ಮದ್ದು.

ಸೌತೆಕಾಯಿ –
ಸೌತೆಕಾಯಿಯು 95% ರಷ್ಟು ನೀರಿನಿಂದ ಕೂಡಿದ್ದು ಬೇಸಿಗೆಯ best food,ಇದು ದೇಹದಲ್ಲಿನ ವಿಷಕಾರಿ ಪದಾರ್ಥ ಗಳನ್ನ ಹೊರ ಹಾಕುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ,ದೇಹವನ್ನು ಒಳಗಿನಿಂದ ಶುದ್ದಿಕರಿಸುತ್ತದೆ,
ಇದರಲ್ಲಿನ ನಾರಿನಾ0ಶ,ಪೊಟಾಸಿಯುಂ ಮತ್ತು ಮೆಗ್ನಿಸಿಯಂ ರಕ್ತದ ಒತ್ತಡ ಹಾಗೂ ಮಲಬದ್ದತೆ ತಡಿಯುತ್ತದೆ,ದೇಹದ ಅರೋಗ್ಯದ ಜೊತೆಗೆ ಚರ್ಮದ ರಕ್ಷಣೆಯನ್ನು ಮಾಡುತ್ತದೆ.

ಕಲ್ಲಂಗಡಿ
ಬೇಸಿಗೆಯಲ್ಲಿ ಕಲ್ಲಂಗಡಿ ನಾಲಿಗೆಗೆ ರುಚಿ, ದೇಹಕ್ಕೆ ತಂಪು,ಇದರಲ್ಲಿರುವ ಕ್ಯಾಲೋರಿ ಬಹಳ ಕಡಿಮೆ, ಅತೀ ಕಡಿಮೆ ಪ್ರಮಾಣದ ಸೋಡಿಯಂ ಇರುವುದರಿಂದ ಯಾರು ಬೇಕಾದರೂ ತಿನ್ನಬಹುದಾದ ಹಣ್ಣು,ವಿಟಮಿನ್ A, C, B6,pottasium, antioxidant, ಲೈಕೋಪಿನ್ ಮುಂತಾದ ಉಪಯುಕ್ತ ವಸ್ತುಗಳು, ಹೃದಯ ಮತ್ತು ಕಣ್ಣಿನ ಹಾಗೂ ಚರ್ಮದ ಆರೋಗ್ಯಕ್ಕೆ ಬಹಳ ಉಪಾಯಕಾರಿ.

ಇನ್ನು ಹೀರೆಕಾಯಿ, ಹೆಸರುಬೇಳೆ, ತಾಜ ಹಣ್ಣುಗಳು, ಹಸಿರು ತರಕಾರಿಗಳನ್ನು ಹೆಚ್ಚು ಪ್ರಮಾಣದ್ಲಲಿ ಸೇವನೆ ಮಾಡಿ,, ಆದಷ್ಟು ಬೇಸಿಗೆಯಲ್ಲಿ ಸಸ್ಯಾಹಾರವನ್ನೇ ಸೇವಿಸಿದರೆ ಒಳ್ಳೆಯದು. ಕೊನೆಯದಾಗಿ ಹಾಗೂ ಮುಖ್ಯವಾಗಿ ನೀರನ್ನು ಹೆಚ್ಚಾಗಿ ಕುಡಿದು ದೇಹದಲ್ಲಾಗುವ dehydration ಸಮಸ್ಯೆಯಿಂದ ದೂರವಿರಿ. ಹಾಗೂ
enjoy the summer.

ಡಾ. ಮಾನಸ ಆನಂದ್ ಎಲ್

You Might Also Like

ಬದಲಾದ ಜೀವನ ಶೈಲಿಯಿಂದ ಭಾರತೀಯರಲ್ಲಿ ಹೃದಯಾಘಾತ ಹೆಚ್ಚಾಗುತ್ತಿದೆ – ಡಾ ಸಿ.ಎನ್ ಮಂಜುನಾಥ್

ಗಗನದತ್ತ ಟೊಮೋಟೊ ಬೆಲೆ ಕೆಜಿಗೆ 300 ಆದ್ರೂ ಅಚ್ಚರಿಯಿಲ್ಲ

ವಸತಿ ಶಾಲೆ ಕಲುಷಿತ ಆಹಾರ ಸೇವಿಸಿ 7 ಮಕ್ಕಳು ಅಸ್ವಸ್ಥ

ಅಮುಲ್ ಜೊತೆ ಕೆ.ಎಂ.ಎಫ್ ವಿಲೀನ ಪ್ರಶ್ನೆಯೇ ಇಲ್ಲ ಹಾಲಿನ ದರ ಹೆಚ್ಚಳ ಶೀಘ್ರವೇ ತೀರ್ಮಾನ

ಬಿಪಿಎಲ್ ಕಾರ್ಡುದಾರರೇ ನಿಮ್ಮ ಅಕೌಂಟ್ ಗೆ ಹಣ ವರ್ಗಾವಣೆಯಾಗಿದೀಯ ಚೆಕ್ ಮಾಡ್ಕೊಳ್ಳಿ

admin April 4, 2023
Share this Article
Facebook Twitter Whatsapp Whatsapp LinkedIn Copy Link
Previous Article ಮಗನ ಫೋಟೋ ನೋಡುತ್ತಿದ್ದಂತೆ ಪ್ರಭುದೇವ ಭಾವುಕ !
Next Article ತಿರುಮಕೂಡಲು ನರಸೀಪುರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ !
Leave a comment Leave a comment

Leave a Reply Cancel reply

Your email address will not be published. Required fields are marked *

Join our group

Stay Connected

235.3k Followers Like
69.1k Followers Follow
56.4k Followers Follow
- Advertisement -
Ad imageAd image

Latest News

ಬಾನು ಮುಷ್ತಾಕ್ ಕ್ಷಮೆ ಕೇಳಲಿ: ಕೇಸ್ ವಾಪಸ್ ತಗೋತೀನಿ – ಮಾಜಿ ಸಂಸದ ಪ್ರತಾಪ್ ಸಿಂಹ
ಜಿಲ್ಲೆ ಮೈಸೂರು ರಾಜ್ಯ September 8, 2025
ಶಿಕ್ಷಣವು ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಬೇಕು – ಶಾಸಕ ತನ್ವೀರ್ ಸೇಠ್
ಜಿಲ್ಲೆ ಮೈಸೂರು ರಾಜ್ಯ September 7, 2025
ದಸರಾ ಉದ್ಘಾಟಕರ ಪರ ಪ್ರತಿಭಟನೆ
ಇತರೆ ಮೈಸೂರು September 6, 2025
ಕಾರ್ಮಿಕರ ಸ್ಥಳಕ್ಕೆಬಂದ ಕೈ ಶಾಸಕ ಧರಣಿಕೂರುವ ಎಚ್ವರಿಕೆ ಕೊಟ್ಟು ಕೆಂಡಾಮಂಡಲ!?
ಜಿಲ್ಲೆ ಮೈಸೂರು August 1, 2024

ರಾಜ್ಯ ರಾಜಕೀಯ, ಸಿನಿಮಾ ಸುದ್ದಿಗಳು, ಕ್ರೈಮ್ ಸ್ಟೋರಿಗಳು ಮೈಸೂರು ಸುತ್ತಮುತ್ತಲಿನ ಇಂಟ್ರೆಸ್ಟಿಂಗ್ ಸುದ್ದಿಗಳಿಗಾಗಿ ನೋಡ್ತಾ ಇರಿ ರಾಜ್ಯಧರ್ಮ ನ್ಯೂಸ್ ಸತ್ಯವೇ ನಮ್ಮ ಧರ್ಮ

Follow US

© 2023 Rajyadharma News. All Rights Reserved | Developed By Interwebplus.com

Removed from reading list

Undo
Welcome Back!

Sign in to your account

Lost your password?