ಮೈಸೂರು : ಹುಬ್ಬಳ್ಳಿಯಲ್ಲಿ ಕರಸೇವಕ ಶ್ರೀಕಾಂತ್ ಪೂಜಾರಿ ಬಂಧನ ಬೆನ್ನಲ್ಲೇ ಮೈಸೂರಿನಲ್ಲಿ ನನ್ನನ್ನು ಬಂಧಿಸಿ ಅಭಿಯಾನ ಶುರುವಾಗಿದೆ.
1992 ರಲ್ಲಿ ಅಯೋಧ್ಯಾ ಕರಸೇವೆಯಲ್ಲಿ ಭಾಗಿಯಾದ ಬಿಜೆಪಿ ಮುಖಂಡರಿಂದ ನನ್ನನ್ನು ಬಂಧಿಸಿ ಎಂಬ ಒತ್ತಾಯ ಕೇಳಿ ಬಂದಿದೆ. 1992ರ ರಾಮಮಂದಿರ ಹೋರಾಟದ ಪೋಟೋ ತೋರಿಸಿ ಅಭಿಯಾನ ಶುರುವಾಗಿದೆ ಫೋಟೋದಲ್ಲಿ ಕರ್ನಾಟಕದ ಬಿಜೆಪಿಯ ಭೀಷ್ಮ ಯಡಿಯೂರಪ್ಪ ಸಹ ಇದ್ದು ನನ್ನನ್ನು ಬಂಧಿಸಿ ಅಭಿಯಾನ ಎಲ್ಲಿಗೆ ಹೋಗಲಿ ಕಾದು ನೋಡಬೇಕಿದೆ