ಮೈಸೂರು : ಹೇಳೊದನ್ನೆಲ್ಲಾ ನಿನ್ನೆಯೇ ಹೇಳಿ ಆಗಿದೆ.
ದಯವಿಟ್ಟು ನಿಮ್ಮ ಕೈ ಮುಗೀತೀನಿ ಇಲ್ಲಿಂದ ಹೊರಟು ಹೋಗಿ ನೀವೆಲ್ಲಾ ನಮ್ಮ ಸ್ನೇಹಿತರುದಯವಿಟ್ಟು ನಮ್ಮನ್ನು ಬಿಟ್ಟು ಬಿಡಿ.ನಿನ್ನೆ ಅವರು ಬಂದು ಹೋಗಿದ್ದಾರೆ ಎಂದು ಸಂಸತ್ ದಾಳಿಕೋರ ಮನೋರಂಜನ್ ತಂದೆ ದೇವೆರಜೆಗೌಡ ಮಾಧ್ಯಮದವರಿಗೆ ಕೈ ಮುಗಿದಿದ್ದಾರೆ.
ಎಲ್ಲವನ್ನೂ ಅವರ ಬಳಿ ಹೇಳಿ ಮುಗಿಸಿದ್ದೇವೆ.
ದಯವಿಟ್ಟು ಇಲ್ಲಿಂದ ಹೊರಟು ಬಿಡಿ. ನಮಗೆ ತೊಂದರೆ ಕೊಡಬೇಡಿ ಎಂದು ಮಾಧ್ಯಮಗಳಿಗೆ ಕೈಮುಗಿದು ಮನೋರಂಜನ್ ತಂದೆ ದೇವರಾಜೇಗೌಡ.
ಮನೆಯಿಂದ ಹೊರಗಡೆ ತರಾತುರಿಯಲ್ಲಿ ಹೊರಟು ಹೋದ ಘಟನೆ ನಡೆದಿದೆ