ಮೈಸೂರು : ಸಿಎಂ ಸಿದ್ದರಾಮಯ್ಯ ಇಂದು, ನಾಳೆ ಮೈಸೂರು ಜಿಲ್ಲಾ ಪ್ರವಾಸ ಹಿನ್ನಲೆ.
ಸಿಎಂ ಕಾರ್ಯಕ್ರಮಗಳಿಗೆ ರೈತರಿಂದ ಅಡ್ಡಿ ಸಂಭವ ಹಿನ್ನಲೆ
ಮುನ್ನೆಚ್ಚರಿಕೆ ಕ್ರಮವಾಗಿ ಹಲವು ರೈತರ ಬಂಧನ ಮಾಡಲಾಗಿದೆ.
ಮುಂಜಾನೆ 3 ಗಂಟೆ ರಾತ್ರಿಯಲ್ಲೇ ಕೆಲ ರೈತ ಮುಖಂಡ ವಶಕ್ಕೆ ಪಡೆದ ಪೋಲಿಸರು.ವಿವಿಧ ಬೇಡಿಕೆಗಳ ಒತ್ತಾಯಿಸಿ
ಕಳೆದ ವಾರ ಮೈಸೂರಿನ ಸಿಎಂ ನಿವಾಸದ ಬಳಿ ಪ್ರತಿಭಟನಾ ಧರಣಿ ಮಾಡಲು ಬಂದ ರೈತರು.
ರೈತರನ್ನು ಪ್ರತಿಭಟನೆ ಮಾಡಲು ಬಿಡದೆ ಏಕಾಏಕಿ ಬಂಧಿಸಿದ ಪೋಲಿಸರು
ಪೋಲಿಸರ ನಡೆಯನ್ನು ಖಂಡಿಸಿ ವ್ಯಾಪಕ ವಿರೋಧ ವ್ಯಕ್ತಿವಾದ ಹಿನ್ನೆಲೆ.
ಇಂದು ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮಗಳಿಗೆ ರೈತರ ಪ್ರತಿಭಟನೆ ಬಿಸಿ ತಟ್ಟುವ ಸಾಧ್ಯತೆ ಹಿನ್ನಲೆ.
ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ ಹಲವು ರೈತರನ್ನು ಬಂಧಿನ.
ಹತ್ತಳ್ಳಿ ದೇವರಾಜು,ಬರಡನಪುರ ನಾಗರಾಜು,ಭಾಗ್ಯರಾಜು ಸೇರಿದಂತೆ ಹಲವಾರು ರೈತ ಮುಖಂಡ ಬಂಧನ.
ತಡರಾತ್ರಿ ಮನೆಗೆ ಬಂದು ಹಲವು ರೈತ ಮುಖಂಡರನ್ನು ವಶಕ್ಕೆ ಪಡೆದಿರುವ ಪೋಲಿಸರು.
ಪೋಲಿಸರ ನಡೆ ಖಂಡಿಸಿ ಬನ್ನೂರು ಪೋಲಿಸ್ ಠಾಣೆ ಮುಂಭಾಗ ಬೆಳ್ಳಂ ಬೆಳಗ್ಗೆ ಪ್ರತಿಭಟನೆಗಿಳಿದ ಇತರೆ ರೈತರು.
ಬನ್ನೂರು ಮೈಸೂರು ಮುಖ್ಯ ರಸ್ತೆ ತಡೆದು ಪ್ರತಿಭಟನೆ.
ಈ ಕೂಡಲೇ ಬಂಧಿಸಿರುವ ರೈತರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹ.ನಮಗೆ ಪ್ರತಿಭಟನೆ ಮಾಡುವ ಹಕ್ಕು ಇಲ್ಲವ.?ರೈತರ ಚಳುವಳಿಯನ್ನು ಹತ್ತಿಕ್ಕುವ ಕೆಲಸವನ್ನು ಸರ್ಕಾರ ಮಾಡುತ್ತಿದೆ.
ಎಂದು ಆಕ್ರೋಶ.