ಮೈಸೂರು : ಒಂಟಿಯಾಗಿದ್ದ ಗೃಹಿಣಿಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಮೈಸೂರಿನ ಕುವೆಂಪುನಗರದಲ್ಲಿ ನಡೆದಿದೆ.ಮಂಜುಳಾ 41 ಕೊಲೆಯಾದ ಮಹಿಳೆ
ಶಾಲೆಗೆ ತೆರಳಿದ್ದ ಮಗಳು ಮನೆಗೆ ವಾಪಸ್ಸು ಬಂದಾಗ ಕೃತ್ಯ ಬೆಳಕಿಗೆಮಂಜುಳಾ ಸಮ ಸಮಾಜ ಕಲ್ಯಾಣ ಇಲಾಖೆಯ ವ್ಯವಸ್ಥಾಪಕ ನಾಗರಾಜ್ ಪತ್ನಿ
ಸ್ಕಾರ್ಫ್ ನಲ್ಲಿ ಉಸಿರುಗಟ್ಟಿಸಿ ಕೊಲೆ
26 ವರ್ಷಗಳ ಹಿಂದೆ ಮಂಜುಳಾ ಹಾಗೂ ನಾಗರಾಜ್ ಮದುವೆ ಆಗಿತ್ತು
ದಂಪತಿಗೆ ಮಕ್ಕಳಿರಲಿಲ್ಲ ಅಣ್ಣನ ಮೊಮ್ಮಗಳು 9 ವರ್ಷದ ಮೇಘಾಳನ್ನು ದತ್ತು ಪಡೆದಿದ್ದರು
ಮಂಜುಳಾ ಕುತ್ತಿಗೆಯಲ್ಲಿ ಉಸಿರು ಕಟ್ಟಿಸಿ ಕೊಂದಿರುವ ಕುರುಹು
ಸ್ಥಳಕ್ಕೆ ಕುವೆಂಪುನಗರ ಠಾಣೆ ಪೊಲೀಸರು ಭೇಟಿ ಪರಿಶೀಲನೆ