• ಇತ್ತೀಚಿನ
  • ರಾಜ್ಯ
  • ರಾಜಕೀಯ
  • ಜಿಲ್ಲೆ
    • ಉಡುಪಿ
    • ಉತ್ತರಕನ್ನಡ
    • ಕಲ್ಬುರ್ಗಿ
    • ಕೊಡಗು
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೆಂಗಳೂರು ಗ್ರಾಮಾಂತರ
    • ಬೆಂಗಳೂರು ನಗರ
    • ಬೆಳಗಾವಿ
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯನಗರ
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ದೇಶ
  • ಪ್ರಪಂಚ
  • ಸಿನಿಮಾ
  • ಕ್ರೀಡೆ
  • ಇತರೆ
  • E-paper
Reading: ಶ್ರೀವತ್ಸ ಬಗ್ಗೆ ಮಾತನಾಡುವ ಚಾಳಿ ನಿಲ್ಲಿಸಲಿ – ಜೋಗಿ ಮಂಜು
Share
Aa
Rajyadharma NewsRajyadharma News
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಅಪರಾಧ
  • ಪ್ರವಾಸ
  • ವಿಜ್ಞಾನ
  • ತಂತ್ರಜ್ಞಾನ
  • ಫ್ಯಾಷನ್
Search
  • Home
  • Categories
    • ರಾಜಕೀಯ
    • ಸಿನಿಮಾ
    • ತಂತ್ರಜ್ಞಾನ
    • ಪ್ರವಾಸ
    • ಫ್ಯಾಷನ್
    • ವ್ಯವಹಾರ
    • ವಿಜ್ಞಾನ
    • ಆರೋಗ್ಯ
  • ಜಿಲ್ಲೆ
    • ಮೈಸೂರು
    • ಮಂಡ್ಯ
    • ಚಾಮರಾಜನಗರ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
Follow US
  • Advertise
© 2022 Foxiz News Network. Ruby Design Company. All Rights Reserved.
Rajyadharma News > Blog > ಜಿಲ್ಲೆ > ಮೈಸೂರು > ಶ್ರೀವತ್ಸ ಬಗ್ಗೆ ಮಾತನಾಡುವ ಚಾಳಿ ನಿಲ್ಲಿಸಲಿ – ಜೋಗಿ ಮಂಜು
ಜಿಲ್ಲೆಮೈಸೂರುರಾಜಕೀಯರಾಜ್ಯ

ಶ್ರೀವತ್ಸ ಬಗ್ಗೆ ಮಾತನಾಡುವ ಚಾಳಿ ನಿಲ್ಲಿಸಲಿ – ಜೋಗಿ ಮಂಜು

admin
Last updated: 2023/09/24 at 7:06 AM
admin
Share
2 Min Read
SHARE

ಮೈಸೂರು : ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಅವರು ಸಂಘವನ್ನು ರಾಜಕೀಯವಾಗಿ ಹಾಗೂ ವೈಯಕ್ತಿಕವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಸರಿಯಲ್ಲ, ಇದು ಕರ್ನಾಟಕ ರಾಜ್ಯದ 65 ಲಕ್ಷ ಕುರುಬರಿಗೆ ಮಾಡುತ್ತಿರುವ ವಂಚನೆ ಎಂದು ಬಿಜೆಪಿಯ ಹಿಂದುಳಿದ ವರ್ಗಗಳ ಮೊರ್ಚಾದ ಅಧ್ಯಕ್ಷ ಜೋಗಿ ಮಂಜು ಕಿಡಿಕಾರಿದ್ದಾರೆ

ಸುಬ್ರಹ್ಮಣ್ಯ ರವರು ದಿನನಿತ್ಯ ತಮ್ಮ ಲೆಟರ್ ಹೆಡ್ ಬಳಸಿ ಬಿ.ಜೆ.ಪಿ.ಯವರಿಗೆ,ಆರ್,ಎಸ್,ಎಸ್,ನವರಿಗೆ, ಜಾತ್ಯತೀತ ಜನತಾದಳದ ನಾಯಕರಿಗೆ, ಹಾಗೂ ಭಾ.ಜ.ಪ. ಕೇಂದ್ರದ ನಾಯಕರುಗಳಿಗೆ ವಿನಾಕಾರಣ ಅವರ ವಿರುದ್ಧ ಇಲ್ಲ ಸಲ್ಲದ ಹೇಳಿಕೆಗಳನ್ನು ನೀಡುತ್ತಾ ಸಂಘವನ್ನು ಅಪಕೀರ್ತಿಗೆ ಗುರಿಮಾಡಿದ್ದಾರೆ.

ಕಾಂಗ್ರೆಸ್ ಪಕ್ಷ ಹಾಗೂ ನಾಯಕರಾದ ಸಿದ್ದ ರಾಮಯ್ಯ ಹಾಗೂ ಡಿ.ಕೆ.ಶಿವಕು್ಮಾರ್ ರವರ ಓಲೈಕೆಗಾಗಿ ಪ್ರದೇಶ ಕುರುಬರ ಸಂಘದ ಹೆಸರಿನಲ್ಲಿ ಹೇಳಿಕೆ ಕೊಡುವುದು ಸರಿಯಲ್ಲ, ಈ ರೀತಿ ಹೇಳಿಕೆಯನ್ನು ಕೊಡುವ ತೆವಲಿದ್ದರೆ ಪ್ರದೇಶ ಕುರುಬರ ಸಂಘಕ್ಕೆ ರಾಜೀನಾಮೆಯನ್ನು ನೀಡಿ ವೈಯಕ್ತಿಕ ಸಂಘಟನೆ ಮಾಡಿ ಹೇಳಿಕೆಯನ್ನು ಕೊಡಲಿ ಎಂದಿದ್ದಾರೆ…

ಕೆ.ಅರ್.ಕ್ಷೇತ್ರದ ಶಾಸಕರಾದ ಶ್ರೀ ವತ್ಸ ರವರ ಬಗ್ಗೆ ಮಾತನಾಡುವ ನೈತಿಕತೆ ಸುಬ್ಬಣ್ಣ ರವರಿಗೆ ಇಲ್ಲ..
ಅವರ ರಾಜಕೀಯ, ಅವರ ನಡವಳಿಕೆ, ಅವರ ಚಾರಿತ್ರೈ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ..
ಶ್ರೀ ವತ್ಸ ರವರು ಪತ್ರಿಕಾಗೋಷ್ಠಿ ಮಾಡಿ ಯತೀದ್ರ ಸಿದ್ದರಾಮಯ್ಯ ನವರು ಕುಕ್ಕರ್,ಐರನ್ ಬಾಕ್ಸ್,ಸೀರೆ ಕೊಡಲು ತಂದೆಯವರು ಬರಬೇಕಾಗಿತ್ತು ಅಂತ ಸ್ವತಃ ಯತೀಂದ್ರ ರವರು ಹೇಳಿದ್ದಾರೆ ಅದರೆ ಇದು ಮತದಾರರಿಗೆ ಅಮೀಷ ತೋರಿ ಅವರಿಂದ ಮತ ಹಾಕಿಸಿಕೊಂಡದ್ದು ಸತ್ಯ ಅಲ್ಲವೇ.
ಅದರ ಬಗ್ಗೆ ಚುನಾವಣಾ ಅಯೋಗಕ್ಜೆ ದೂರು ಕೊಡುತ್ತೇನೆ ಅಂದರೆ ತಪ್ಪೇನು??

ಭಾರತೀಯ ಜನತಾ ಪಾರ್ಟಿ ಒಬ್ಬ ಸಾಮಾನ್ಯ ಕಾರ್ಯಕರ್ತ ನಿಗೆ ಟಿಕೇಟ್ ಕೊಟ್ಟು ಗೆಲ್ಲಿಸುವ ಮೂಲಕ ಕೃಷ್ಣರಾಜ ಕ್ಷೇತ್ರದಲ್ಲಿ ಕಮಲ ಅರಳಿಸಿದೆ,,

ಇವರನ್ನು ಗೆಲ್ಲಿಸಲು ಮತದಾನ ಮಾಡಿದ 73.670 ಜನ ಮತದಾರರಿಗೆ ಸುಬ್ಬಣ್ಣ ಅವಮಾನಮಾಡುತ್ತಿರುವುದು ಸರಿ ಅಲ್ಲ…

ಸತ್ಯ ವನ್ನು ಹೇಳಿದರೆ ನಿಮಗೆ ಎನು ಕಷ್ಟ,
ಮೈಸೂರು ಜಿಲ್ಲೆಯಲ್ಲಿ ನ್ಯಾಯಯುತವಾಗಿ ಕನಕದಾಸರ ಪ್ರತಿಮೆ, ಸಂಗೊಳ್ಳಿ ರಾಯಣ್ಣ, ಹಕ್ಕ ಬುಕ್ಕ ,ಅಹಲ್ಯ ಬಾಯಿ ಹೋಳ್ಕರ್ ರವರ ಪ್ರತಿಮೆ ನಿರ್ಮಾಣ ಹಾಗೂ ಅವರ ವಿಚಾರ ಧಾರೆ ಕಡೆ ಗಮನ ಕೊಡದೆ, ಜಿಲ್ಲೆಯಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಸಾಮಾಜಿಕ,ಆರ್ಥಿಕ ಆತ್ಮ ಸ್ಥೈರ್ಯ ತುಂಬುವ ಕೆಲಸ ಮಾಡುವುದನ್ನು ಬಿಟ್ಟು ಸಮಾಜಕ್ಕೆ ದ್ರೋಹ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಇದೇ ರೀತಿ ಇಲ್ಲ ಸಲ್ಲದ ಹೇಳಿಕೆ ನೀಡುವ ಚಾಳಿ ಮುಂದುವರಿದರೆ ಬೆಂಗಳೂರಿನ ಕೇಂದ್ರ ಕಛೇರಿಯ ಮುಂದೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು

You Might Also Like

ಬಾನು ಮುಷ್ತಾಕ್ ಕ್ಷಮೆ ಕೇಳಲಿ: ಕೇಸ್ ವಾಪಸ್ ತಗೋತೀನಿ – ಮಾಜಿ ಸಂಸದ ಪ್ರತಾಪ್ ಸಿಂಹ

ಶಿಕ್ಷಣವು ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಬೇಕು – ಶಾಸಕ ತನ್ವೀರ್ ಸೇಠ್

ದಸರಾ ಉದ್ಘಾಟಕರ ಪರ ಪ್ರತಿಭಟನೆ

ಕಾರ್ಮಿಕರ ಸ್ಥಳಕ್ಕೆಬಂದ ಕೈ ಶಾಸಕ ಧರಣಿಕೂರುವ ಎಚ್ವರಿಕೆ ಕೊಟ್ಟು ಕೆಂಡಾಮಂಡಲ!?

ಚುಂಚನಕಟ್ಟೆ ಜಲಪಾತದ ಮೆರಗು

TAGGED: Bjp jds congress kuruba community
admin September 24, 2023
Share this Article
Facebook Twitter Whatsapp Whatsapp LinkedIn Copy Link
Previous Article ಸರಳವಲ್ಲದ ಅದ್ದೂರಿಯಲ್ಲದ ಸಾಂಪ್ರದಾಯಿಕ ದಸರಾ ಆಚರಣೆ – ಸಚಿವ ಹೆಚ್.ಸಿ ಮಹದೇವಪ್ಪ
Next Article ಬಿಜೆಪಿ ಜೆಡಿಎಸ್ ಮೈತ್ರಿ ವಿಚಾರ ರಾಜೀನಾಮೆಗೆ ಮುಂದಾದ ಅಲ್ಪಸಂಖ್ಯಾತ ಮುಖಂಡರು
Leave a comment Leave a comment

Leave a Reply Cancel reply

Your email address will not be published. Required fields are marked *

Join our group

Stay Connected

235.3k Followers Like
69.1k Followers Follow
56.4k Followers Follow
- Advertisement -
Ad imageAd image

Latest News

ಬಾನು ಮುಷ್ತಾಕ್ ಕ್ಷಮೆ ಕೇಳಲಿ: ಕೇಸ್ ವಾಪಸ್ ತಗೋತೀನಿ – ಮಾಜಿ ಸಂಸದ ಪ್ರತಾಪ್ ಸಿಂಹ
ಜಿಲ್ಲೆ ಮೈಸೂರು ರಾಜ್ಯ September 8, 2025
ಶಿಕ್ಷಣವು ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಬೇಕು – ಶಾಸಕ ತನ್ವೀರ್ ಸೇಠ್
ಜಿಲ್ಲೆ ಮೈಸೂರು ರಾಜ್ಯ September 7, 2025
ದಸರಾ ಉದ್ಘಾಟಕರ ಪರ ಪ್ರತಿಭಟನೆ
ಇತರೆ ಮೈಸೂರು September 6, 2025
ಕಾರ್ಮಿಕರ ಸ್ಥಳಕ್ಕೆಬಂದ ಕೈ ಶಾಸಕ ಧರಣಿಕೂರುವ ಎಚ್ವರಿಕೆ ಕೊಟ್ಟು ಕೆಂಡಾಮಂಡಲ!?
ಜಿಲ್ಲೆ ಮೈಸೂರು August 1, 2024

ರಾಜ್ಯ ರಾಜಕೀಯ, ಸಿನಿಮಾ ಸುದ್ದಿಗಳು, ಕ್ರೈಮ್ ಸ್ಟೋರಿಗಳು ಮೈಸೂರು ಸುತ್ತಮುತ್ತಲಿನ ಇಂಟ್ರೆಸ್ಟಿಂಗ್ ಸುದ್ದಿಗಳಿಗಾಗಿ ನೋಡ್ತಾ ಇರಿ ರಾಜ್ಯಧರ್ಮ ನ್ಯೂಸ್ ಸತ್ಯವೇ ನಮ್ಮ ಧರ್ಮ

Follow US

© 2023 Rajyadharma News. All Rights Reserved | Developed By Interwebplus.com

Removed from reading list

Undo
Welcome Back!

Sign in to your account

Lost your password?