ಮೈಸೂರು : ಪಲ್ಸರ್, ಮಹೀಂದ್ರಾ ಥಾರ್ ನಡುವೆ ಭೀಕರ ಅಪಘಾತ ಸಂಭವಿಸಿದ್ದುಪೊಲೀಸ್ ಪೇದೆಗಳಿಬ್ಬರ ಸಾವನ್ನಪ್ಪಿದ್ದಾರೆ. ಕುಂಬಾರಕೊಪ್ಪಲು ಬಡಾವಣೆ ಪಿ.ಮಹೇಶ್(23), ಬಿಜಾಪುರ ಜಿಲ್ಲೆ ಜಮಖಂಡಿ ತಾಲೂಕಿನ ಅಮರನಾಥ ತಾಳಿಕೋಟಿ (24) ಮೃತರು.
ರಾಜ್ಯ ಮೀಸಲು ಪಡೆಯ 5 ನೇ ಬಟಾಲಿಯನ್ ಪೇದೆಗಳುತಡರಾತ್ರಿ ಲಲಿತಮಹಲ್ ಹೋಟೆಲ್ ಸಮೀಪ ಅಪಘಾತ.ಫುಡ್ ಸ್ಟ್ರೀಟ್ ನಲ್ಲಿ ಊಟದ ಬಳಿಕ ತಮ್ಮ ಪಲ್ಸರ್ ಬೈಕ್ ನಲ್ಲಿ ಕೆಎಸ್ಆರ್ ಪಿ ಬಟಾಲಿಯನ್ ಕಡೆ ಹೋಗುವಾಗ ಘಟನೆ ನಡೆದಿದೆ. ಎದುರಿಗೆ ಬಂದ ಮಹೀಂದ್ರಾ ಥಾರ್ ಕಾರಿನಿಂದ ಡಿಕ್ಕಿ.ಡಿಕ್ಕಿ ರಭಸಕ್ಕೆ ಸ್ಥಳದಲ್ಲಿಯೇ ಪೇದೆಗಳ ಸಾವು.ಡಿಕ್ಕಿ ಮಾಡಿ ಎಸ್ಕೇಪ್ ಆಗ್ತಿದ್ದ ಚಾಲಕನನ್ನ ಸಾರ್ವಜನಿಕರು ಹಿಡಿದ್ದಿದ್ದಾರೆ.
ಸಿದ್ಧಾರ್ಥ ನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.