• ಇತ್ತೀಚಿನ
  • ರಾಜ್ಯ
  • ರಾಜಕೀಯ
  • ಜಿಲ್ಲೆ
    • ಉಡುಪಿ
    • ಉತ್ತರಕನ್ನಡ
    • ಕಲ್ಬುರ್ಗಿ
    • ಕೊಡಗು
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೆಂಗಳೂರು ಗ್ರಾಮಾಂತರ
    • ಬೆಂಗಳೂರು ನಗರ
    • ಬೆಳಗಾವಿ
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯನಗರ
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ದೇಶ
  • ಪ್ರಪಂಚ
  • ಸಿನಿಮಾ
  • ಕ್ರೀಡೆ
  • ಇತರೆ
  • E-paper
Reading: ಪತ್ರಕರ್ತರು ಸಮಾಜ ಕಟ್ಟುವ ಕೆಲಸ ಮಾಡ್ಬೇಕು – ಸಿಎಂ ಸಿದ್ದರಾಮಯ್ಯ
Share
Aa
Rajyadharma NewsRajyadharma News
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಅಪರಾಧ
  • ಪ್ರವಾಸ
  • ವಿಜ್ಞಾನ
  • ತಂತ್ರಜ್ಞಾನ
  • ಫ್ಯಾಷನ್
Search
  • Home
  • Categories
    • ರಾಜಕೀಯ
    • ಸಿನಿಮಾ
    • ತಂತ್ರಜ್ಞಾನ
    • ಪ್ರವಾಸ
    • ಫ್ಯಾಷನ್
    • ವ್ಯವಹಾರ
    • ವಿಜ್ಞಾನ
    • ಆರೋಗ್ಯ
  • ಜಿಲ್ಲೆ
    • ಮೈಸೂರು
    • ಮಂಡ್ಯ
    • ಚಾಮರಾಜನಗರ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
Follow US
  • Advertise
© 2022 Foxiz News Network. Ruby Design Company. All Rights Reserved.
Rajyadharma News > Blog > ಜಿಲ್ಲೆ > ಮೈಸೂರು > ಪತ್ರಕರ್ತರು ಸಮಾಜ ಕಟ್ಟುವ ಕೆಲಸ ಮಾಡ್ಬೇಕು – ಸಿಎಂ ಸಿದ್ದರಾಮಯ್ಯ
ಜಿಲ್ಲೆಮೈಸೂರು

ಪತ್ರಕರ್ತರು ಸಮಾಜ ಕಟ್ಟುವ ಕೆಲಸ ಮಾಡ್ಬೇಕು – ಸಿಎಂ ಸಿದ್ದರಾಮಯ್ಯ

admin
Last updated: 2023/12/22 at 8:37 AM
admin
Share
2 Min Read
SHARE

ಮೈಸೂರು : ಮೈಸೂರು ಪತ್ರಕರ್ತರ ವತಿಯಿಂದ ನೂತನ‌ ಪತ್ರಕರ್ತರ ಭವನದ ಕಟ್ಟಡ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಅತ್ಯಂತ ಸಂತೋಷದಿಂದ ಭಾಗಿಯಾಗಿ ಶಂಕುಸ್ಥಾಪನೆ ನೆರವೇರಿಸಿದ್ದೇವೆ. ನೀವೆಷ್ಟು ತ್ವರಿತವಾಗಿ ಕಟ್ಟಿಸುತ್ತೀರ ಅಷ್ಟು ಒಳ್ಳೆಯದು ನಾನೇ ಶಂಕುಸ್ಥಾಪನೆ ಮಾಡಿ ನಾನೇ ಉದ್ಘಾಟನೆ ಮಾಡಬೇಕೆಂಬ ಆಸೆ ಇದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.


ಯುವ ಪತ್ರಕರ್ತರಿಗೆ ತರಬೇತಿ ಕೊಡುವ ಆಲೋಚನೆ ಸ್ವಗಾತಾರ್ಹ ವಿಚಾರ.ನಾನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೆಚ್ಚು ನಂಬಿಕೆ ಇಟ್ಟುಕೊಂಡವವನು.
ಪತ್ರಿಕಾರಂಗದ ಸ್ವಾತಂತ್ರ್ಯ ಕೂಡ ಅಷ್ಟೇ ಮುಖ್ಯ.
ಪತ್ರಿಕಾ ರಂಗ ನಾಲ್ಕನೇ ಅಂಗ ಅದು ಇದ್ದಾಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗಲು ಸಾಧ್ಯತೆ.
ವಸ್ತುನಿಷ್ಠ ವಿಚಾರ,ಸತ್ಯ ಸಂಗತಿಗಳನ್ನು ತಿಳಿಸಬೇಕು, ತಪ್ಪು ಮಾಹಿತಿ ನೀಡಬಾರದು.ಅದರಿಂದ ಯಾರಿಗೂ ಪ್ರಯೋಜನ ಇಲ್ಲ.ನಮ್ಮ ಸಮಾಜದ ವ್ಯವಸ್ಥೆಯನ್ನು ಜನರಿಗೆ ತಿಳಿಸುವ ಕೆಲಸ ಮಾಡಬೇಕು.
ಸಮಾಜದಲ್ಲಿರುವ ಸಾಮಾಜಿಕ ಅಸಮಾನತೆ ಚಿತ್ರವನ್ನ ಜನರ ಮುಂದೆ ಇಡಬೇಕು.ಅಸಮಾನತೆ ನಿರ್ಮೂಲದ ಪ್ರಯತ್ನ ನಡೆಯುತ್ತದೆಯಾ ಇಲ್ವಾ ಎಂದು ತಿಳಿಸಿಕೊಡಬೇಕು ಎಂದರು.


ಪತ್ರಿಕಾ ರಂಗದಲ್ಲಿ ಇತ್ತೀಚೆಗೆ ವೃತ್ತಿಪರತೆ ಹೋಗಿ ಕಮರ್ಷಿಯಲ್ ಆಗಿದೆ ಎಂದು ಬೇಸರ ವ್ಯಕ್ತಿ ಪಡಿಸಿದ ಸಿಎಂ.ಮೈಸೂರು ಪತ್ರಿಕೆಗೆ ಸುಮಾರು 90 ವರ್ಷಗಳ ಇತಿಹಾಸ ಇದೆ.ಪತ್ರಿಕೆ ಓದುವವರಿಗೆ ಇಂದು ಏನಿದೆ ಎಂಬ ಕುತೂಹಲ ಬೆಳೆಸಬೇಕು.ಆ ಕುತೂಹಲ ಆಸಕ್ತಿ ಇಲ್ಲ ಅಂದರೆ ಪತ್ರಿಕಾ ರಂಗ ತನ್ನ ಜವಾಬ್ದಾರಿ ಮರೆತಿದೆ ಎಂಬುದು ನನ್ನ ಅಭಿಪ್ರಾಯ.ಅನಗತ್ಯ ವೈಭವೀಕರಣ ಮಾಡೋದು ಸರಿಯಲ್ಲ.ನನ್ನ ಕಾರಿಮ ಮೇಲೆ ಕಾಗೆ ಕೂತತ್ತು ಎಂಬ ವಿಚಾರವನ್ನೇ ಸುಮ್ಮನೆ ಎಳೆಯೋದು.
ಮೌಡ್ಯ ಕಂದಾಚಾರಗಳನ್ನ ನೀವೇ ಬೆಳೆಸುವ ಕೆಲಸ ಮಾಡಬಾರದು ಎಂದರು.


ಗಂಡ ಹೆಂಡತಿ ಜಗಳನೇ ದೊಡ್ಡ ಸುದ್ದಿ ಮಾಡೋದು.
ಅವರ ಮಾನ ಮರ್ಯಾದೆ ಕಳೆಯೋದು.
ಇದನ್ನೇ ದೊಡ್ಡದು ಮಾಡಿ, ಊಹಾಪೋಹಗಳನ್ನ ಇಟ್ಟುಕೊಂಡು ಸುದ್ದಿ ಮಾಡಬಾರದು.
ಇವರಿಂಗಂದರು ನೀವೇನು ಹೇಳ್ತೀರಾ ಅನ್ನೋದೆ ಇವತ್ತು ಹೆಚ್ಚಾಗಿದೆ.ಪತ್ರಿಕೋದ್ಯಮ ಓದದೇ ಇರುವವರು ಬಂದು ವ್ಯವಸ್ಥೆ ಆಳುಮಾಡುತ್ತಿದ್ದಾರೆ.ಪ್ರತಿಯೊಬ್ಬ ವ್ಯಕ್ತಿಗೂ ಅಭಿಪ್ರಾಯ ಹೇಳಿಕೊಳ್ಳುವ, ಮಾತನಾಡುವ ಹಕ್ಕು ಇರಬೇಕು ಎಂದರು.


ಸ್ವಾತಂತ್ರ್ಯ ಬಂದು 76 ವರ್ಷಗಳು ಕಳಿದಿದೆ.
ಆದರೂ ಸಮಾಜದಲ್ಲಿ ಅಸಮಾನತೆ ಹೋಗಿಲ್ಲ.
ಸಂವಿಧಾನ ವಿರೋಧಿಗಳನ್ನೂ ಗೌರವಿಸುವ ಕೆಲಸವಾಗಬಾರದು.ಪ್ರಜಾಪ್ರಭುತ್ವದ ನಾಲ್ಕನೇ ಸ್ಥಂಭ ಎಂದು ಕರೆಯೋದಾ.?ಪತ್ರಕರ್ತರಿಗೆ ನಮ್ಮ ಸರ್ಕಾರ ಎಲ್ಲಾ ರೀತಿಯ ಸಹಕಾರ ಮಾಡಿಕೊಂಡ ಬಂದಿದೆ.
ನಾನು ಏನೇ ಮಾಡಬೇಕಾದರೂ ಸಮಾಜಕ್ಕೆ ಉಪಯುಕ್ತವಾಗು ನಿಟ್ಟಿನಲ್ಲಿ ಒಳ್ಳೆಯದಾದರೆ ಅದನ್ನ ಮಾಡಲು ನಾನು ಸದಾ ಸಿದ್ದ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು

You Might Also Like

ಬಾನು ಮುಷ್ತಾಕ್ ಕ್ಷಮೆ ಕೇಳಲಿ: ಕೇಸ್ ವಾಪಸ್ ತಗೋತೀನಿ – ಮಾಜಿ ಸಂಸದ ಪ್ರತಾಪ್ ಸಿಂಹ

ಶಿಕ್ಷಣವು ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಬೇಕು – ಶಾಸಕ ತನ್ವೀರ್ ಸೇಠ್

ದಸರಾ ಉದ್ಘಾಟಕರ ಪರ ಪ್ರತಿಭಟನೆ

ಕಾರ್ಮಿಕರ ಸ್ಥಳಕ್ಕೆಬಂದ ಕೈ ಶಾಸಕ ಧರಣಿಕೂರುವ ಎಚ್ವರಿಕೆ ಕೊಟ್ಟು ಕೆಂಡಾಮಂಡಲ!?

ಚುಂಚನಕಟ್ಟೆ ಜಲಪಾತದ ಮೆರಗು

TAGGED: Mysuru Siddaramiah journalists
admin December 22, 2023
Share this Article
Facebook Twitter Whatsapp Whatsapp LinkedIn Copy Link
Previous Article ಕೊಳ್ಳೇಗಾಲದ ಕ್ಷೇತ್ರದಲ್ಲಿ ಬರ ಹಾಗೂ ಪ್ರಗತಿ ಪರಿಶೀಲನಾ ಸಭೆ
Next Article ಹಿಜಬ್ ನಿಷೇಧ ವಾಪಸ್ ಪಡೆಯುತ್ತೇವೆ – ಸಿಎಂ ಸಿದ್ದರಾಮಯ್ಯ
Leave a comment Leave a comment

Leave a Reply Cancel reply

Your email address will not be published. Required fields are marked *

Join our group

Stay Connected

235.3k Followers Like
69.1k Followers Follow
56.4k Followers Follow
- Advertisement -
Ad imageAd image

Latest News

ಬಾನು ಮುಷ್ತಾಕ್ ಕ್ಷಮೆ ಕೇಳಲಿ: ಕೇಸ್ ವಾಪಸ್ ತಗೋತೀನಿ – ಮಾಜಿ ಸಂಸದ ಪ್ರತಾಪ್ ಸಿಂಹ
ಜಿಲ್ಲೆ ಮೈಸೂರು ರಾಜ್ಯ September 8, 2025
ಶಿಕ್ಷಣವು ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಬೇಕು – ಶಾಸಕ ತನ್ವೀರ್ ಸೇಠ್
ಜಿಲ್ಲೆ ಮೈಸೂರು ರಾಜ್ಯ September 7, 2025
ದಸರಾ ಉದ್ಘಾಟಕರ ಪರ ಪ್ರತಿಭಟನೆ
ಇತರೆ ಮೈಸೂರು September 6, 2025
ಕಾರ್ಮಿಕರ ಸ್ಥಳಕ್ಕೆಬಂದ ಕೈ ಶಾಸಕ ಧರಣಿಕೂರುವ ಎಚ್ವರಿಕೆ ಕೊಟ್ಟು ಕೆಂಡಾಮಂಡಲ!?
ಜಿಲ್ಲೆ ಮೈಸೂರು August 1, 2024

ರಾಜ್ಯ ರಾಜಕೀಯ, ಸಿನಿಮಾ ಸುದ್ದಿಗಳು, ಕ್ರೈಮ್ ಸ್ಟೋರಿಗಳು ಮೈಸೂರು ಸುತ್ತಮುತ್ತಲಿನ ಇಂಟ್ರೆಸ್ಟಿಂಗ್ ಸುದ್ದಿಗಳಿಗಾಗಿ ನೋಡ್ತಾ ಇರಿ ರಾಜ್ಯಧರ್ಮ ನ್ಯೂಸ್ ಸತ್ಯವೇ ನಮ್ಮ ಧರ್ಮ

Follow US

© 2023 Rajyadharma News. All Rights Reserved | Developed By Interwebplus.com

Removed from reading list

Undo
Welcome Back!

Sign in to your account

Lost your password?