ಚಾಮರಾಜನಗರ :ಅಪ್ರಾಪ್ತೆ ಬಾಲಕಿಗೆ ಪ್ರೀತಿಸಿ ಎಂದು ಪೀಡಿಸುತ್ತಿದ್ದಂತಹ ಯುವಕನನ್ನು ಬಂದಿಸಿರುವ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಅಲುಗುಮೂಲೆ ಗ್ರಾಮದಲ್ಲಿ ನೆಡೆದಿದೆ
ಅಲುಗುಮೂಲೆ ಗ್ರಾಮದ ಚೇತನ್ (25) ಎಂಬಾತನೇ ಬಂಧಿತ ಆರೋಪಿ
15 ವರ್ಷದ ಅಪ್ರಾಪ್ತ ಬಾಲಕಿಗೆ ಪ್ರೀತಿಸು ಎಂದು ಮೊಬೈಲ್ ನಲ್ಲಿ ಹಿಂಸೆ ಕೊಡುತ್ತಿದ್ದ ಎನ್ನಲಾಗಿದೆ ಇದ್ದರಿಂದ ಮನನೊಂದ ಬಾಲಕಿಯೂ ಕಳೆದ ಎರಡು ತಿಂಗಳ ಹಿಂದೆ ವಿಷ ಸೇವಿಸಿ ಅಸ್ವಸ್ಥರಾಗಿ ಬಳಿಕ ಚೇತರಿಸಿಕೂಂಡಿದ್ದಳು ಆದಾದ ನಂತರ ಅಪ್ರಾಪ್ತೆಯ ತಂದೆ ಹನೂರು ಪೋಲಿಸ್ ಠಾಣೆಗೆ ದೂರು ನೀಡಿದ್ದರು ಈ ಪ್ರಕರಣ ಕೈಗೊತ್ತಿಕೊಂಡಂತಹ ಪೊಲೀಸರು ಸತತ ಕಾರ್ಯಾಚರಣೆಯನ್ನು ನಡೆಸಿ ಯುವಕನನ್ನ ಕೊನೆಗೂ
ಎಡೆಮುಡಿಕಟ್ಟಲು ಯಶಸ್ಸಾಗಿ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ