• ಇತ್ತೀಚಿನ
  • ರಾಜ್ಯ
  • ರಾಜಕೀಯ
  • ಜಿಲ್ಲೆ
    • ಉಡುಪಿ
    • ಉತ್ತರಕನ್ನಡ
    • ಕಲ್ಬುರ್ಗಿ
    • ಕೊಡಗು
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೆಂಗಳೂರು ಗ್ರಾಮಾಂತರ
    • ಬೆಂಗಳೂರು ನಗರ
    • ಬೆಳಗಾವಿ
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯನಗರ
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ದೇಶ
  • ಪ್ರಪಂಚ
  • ಸಿನಿಮಾ
  • ಕ್ರೀಡೆ
  • ಇತರೆ
  • E-paper
Reading: ಜೆಪಿ ನಗರದ ಕಸದ ಪ್ಲಾಂಟ್ ಆಗುತ್ತಿದ್ಯಾ ಚಾಮುಂಡಿ ಬೆಟ್ಟ !?
Share
Aa
Rajyadharma NewsRajyadharma News
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಅಪರಾಧ
  • ಪ್ರವಾಸ
  • ವಿಜ್ಞಾನ
  • ತಂತ್ರಜ್ಞಾನ
  • ಫ್ಯಾಷನ್
Search
  • Home
  • Categories
    • ರಾಜಕೀಯ
    • ಸಿನಿಮಾ
    • ತಂತ್ರಜ್ಞಾನ
    • ಪ್ರವಾಸ
    • ಫ್ಯಾಷನ್
    • ವ್ಯವಹಾರ
    • ವಿಜ್ಞಾನ
    • ಆರೋಗ್ಯ
  • ಜಿಲ್ಲೆ
    • ಮೈಸೂರು
    • ಮಂಡ್ಯ
    • ಚಾಮರಾಜನಗರ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
Follow US
  • Advertise
© 2022 Foxiz News Network. Ruby Design Company. All Rights Reserved.
Rajyadharma News > Blog > ಜಿಲ್ಲೆ > ಮೈಸೂರು > ಜೆಪಿ ನಗರದ ಕಸದ ಪ್ಲಾಂಟ್ ಆಗುತ್ತಿದ್ಯಾ ಚಾಮುಂಡಿ ಬೆಟ್ಟ !?
ಮೈಸೂರು

ಜೆಪಿ ನಗರದ ಕಸದ ಪ್ಲಾಂಟ್ ಆಗುತ್ತಿದ್ಯಾ ಚಾಮುಂಡಿ ಬೆಟ್ಟ !?

admin
Last updated: 2023/05/23 at 9:47 AM
admin
Share
2 Min Read
SHARE

ಮೈಸೂರು : ಉತ್ತನಹಳ್ಳಿಯ ಹೋಗುವ ಮಾರ್ಗದಲ್ಲಿ. ಕೆಳಗಡೆ ತಿರುಗಿದರೆ ಲಿಟ್ಲ್ ಗ್ಯಾಸ್ ಕಂಪನಿಯ ಗೋಡೌನ್ ಇದೆ ಬಂಡಿಪಾಳ್ಯ ಗೌರಿಶಂಕರನಗರ ಜೆಪಿ ನಗರ ಮುಂತಾದ ಕಡೆಯಿಂದ ಕಸ ಸಂಗ್ರಹಿಸಿ ತಂದು ಕಾಡುಗಳಲ್ಲಿ ಸುರಿಯುತ್ತಿದ್ದಾರೆ. ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಡುವ ಈ ಕಾಡುಗಳಲ್ಲಿ ಸರ್ವೆ ನಡೆಸಿ ಅರಣ್ಯ ಇಲಾಖೆಯವರು ಮೀಸಲು ಅರಣ್ಯ ಎಂದು ಮಾಡಿದ್ದಾರೆ. ಫೆನ್ಸಿಂಗ್ ಹೊರಗಡೆ ಕುಡಿದ ಬಾಟಲಿಗಳು ಸತ್ತವರ ಹಾಸಿಗೆ ಬಟ್ಟೆಗಳು. ಬೀದಿಯಲ್ಲಿ ಸತ್ತ ನಾಯಿಗಳು. ಸತ್ತ ನಾಯಿ ಪ್ರಾಣಿಗಳ ಕೊಳೆತ ದೇಹಗಳು. ಸುತ್ತಮುತ್ತ ಇರುವ ಮಾಂಸದ ಅಂಗಡಿಗಳಲ್ಲಿ ಬರುವ ತ್ಯಾಜ್ಯಗಳು. ಹೀಗೆ ಮೈಸೂರಿನಲ್ಲಿರುವ ಕಸದ ರಾಶಿಗಳ ಕಾಡುಗಳಲ್ಲಿ ಕಾಣಿಸುತ್ತದೆ.

ಸ್ಥಳೀಯರು ಹಾಗೂ ಮುಂದೆ ಇರುವ ಎಪಿಎಂಸಿ ಯಾರ್ಡ್ ನಲ್ಲಿ ಕೊಳೆತ ಈರುಳ್ಳಿ ತರಕಾರಿ ಪದಾರ್ಥಗಳು ತಂದು ಡಂಪ್ ಮಾಡುತ್ತಾರೆ. ಫಾಸ್ಟ್ ಫುಡ್ ಗಾಡಿ ಅವರು ವಿಗ್ರಹಾರ ಪದಾರ್ಥಗಳನ್ನು ತಂದು ಅಲ್ಲೇ ಕಾಡಿನಲ್ಲಿ ಸುರಿಯುತ್ತಾರೆ.ಇರುವ ಮೇಯರ್ ಶಿವಕುಮಾರ್ ರವರಿಗೆ ಹಾಗೂ ಪ್ರತಾಪ ಸಿಂಹ ರವರಿಗೆ ಪತ್ರಿಕೆಯ ಛಾಯಾಗ್ರಹಕ ವಿಷಯ ತಿಳಿಸಿದ್ದಾರೆ ಒಂದು ವಾರದಲ್ಲಿ ಅದನ್ನು ತೆರೆವು ಉಳಿಸಿ ಫೆನ್ಸಿಂಗ್ ಹಾಕಿಸುತ್ತೇನೆ ಎಂದರು.

ಇಲ್ಲಿಯವರೆಗೆ ಯಾವುದೇ ರೀತಿಯ ಸ್ವಚ್ಛ ಮಾಡಿಲ್ಲ.
ಮೊನ್ನೆ ಬಿರು ಬೇಸಿಗೆ ಯಾರೋ ಕಿಡಿಗೇಡಿಗಳು ಬೆಂಕಿ ಹತ್ತಿಸಿ. ತ್ಯಾಜ್ಯಗಳೆಲ್ಲ ಉರಿಯುತ್ತಿತ್ತು.
ತಕ್ಷಣ ಅಗ್ನಿಶಾಮಕ ಸಿಬ್ಬಂದಿಯವರು ಬಂದು ಬೆಂಕಿ ನಂದಿಸಿದರು. ಚಿತ್ರದಲ್ಲಿ ಕಾಣಬಹುದು.
ಇತ್ತೀಚಿಗೆ ಮೈಸೂರಿನಲ್ಲಿ ಎಲ್ಲಿ ನೋಡಿದರಲ್ಲಿ ಕಸದ ರಾಶಿಗಳು ಕಾಣ ಬರುತ್ತಿವೆ. MRP ಔಟ್ಲೆಟ್ ಗಳಲ್ಲಿ ಮಧ್ಯಗಳನ್ನು ತೆಗೆದುಕೊಂಡು ಕಾರಿನಲ್ಲಿ ಕುಳಿತು ಕುಡಿದು ಖಾಲಿ ಬಾಟಲಿಗಳನ್ನು ಎಲ್ಲೆಂದರಲ್ಲಿ ಬಿಸಾಕಿ ಹೋಗುತ್ತಿದ್ದಾರೆ.

ಬೇಕಾದರೆ ಸಂಬಂಧಪಟ್ಟವರು ಎಲ್ಲಾ ಬಡಾವಣೆಗಳ ಮುಖ್ಯ ರಸ್ತೆಗಳನ್ನು ನೋಡಿದರೆ ಗೊತ್ತಾಗುತ್ತದೆ ಬಾಟಲಿಗಳು ಕಸದ ರಾಶಿಗಳು ಬಿದ್ದಿರುವುದು.
ಸ್ಥಳೀಯರೊಬ್ಬರು ಪತ್ರಿಕೆಗೆ ತಿಳಿಸದಿದ್ದರೆ ಯಾರಿಗೂ ತಿಳಿಯುವುದಿಲ್ಲ ಈ ಜಾಗ ಇದು ಯಾವ ಗ್ರಾಮ ಪಂಚಾಯಿತಿಗೆ ಸೇರುತ್ತದೆ ಎಂಬುದು ಸಹ ತಿಳಿದಿಲ್ಲ
ಹೀಗೆ ಆದರೆ ಇದು ಮತ್ತೊಂದು ಜೆಪಿ ನಗರ ಪ್ಲಾಂಟ್ ಆಗುವುದರಲ್ಲಿ ಸಂಶಯವಿಲ್ಲ.

ಸಂಬಂಧಪಟ್ಟ ನಗರಪಾಲಿಕೆಯವರು ಕೂಡಲೇ ಕ್ರಮ ಜರುಗಿಸಿ ಕಸ ತೆರವು ಮಾಡಿಸಿ ಆ ಜಾಗಕ್ಕೆ ಫೆನ್ಸಿಂಗ್ ಹಾಕಬೇಕೆಂದು ಅಲ್ಲಿ ಸ್ಥಳೀಯರ ಮನವಿ ಮಾಡಿದ್ದಾರೆ
ಇನ್ನೇನು ಮಳೆಗಾಲ ಪ್ರಾರಂಭವಾಗುತ್ತಿದೆ ಅಲ್ಲಿರುವ ತ್ಯಾಜ್ಯಗಳ ಉತ್ಪತ್ತಿಯಾಗುವ ಸಾಧ್ಯತೆ ಇದೆ ಎಂದು ಓಡಾಡುವ ಜನಗಳು ಹಾಗೂ ಹೊಸಂಡಿ ಜನತೆಯ ಭಯವಾಗಿದೆಹಾಗೂ ಕಸ ಆಯುವರು ಎಲ್ಲಾ ಬಾಟಲಿಗಳನ್ನು. ತಂದು ಪ್ರತಿನಿತ್ಯ ಅಲ್ಲಿ ಶೇಖರಣೆ ಮಾಡುತ್ತಿದ್ದಾರೆ ರಾತ್ರಿಯಾದೊಡನೆ ಅಲ್ಲಿ ಅನೈತಿಕ ಚಟುವಟಿಗಳ ತಾಣವಾಗಿದೆ.

ಹೊಸಗುಂಡಿ ಗ್ರಾಮಕ್ಕೆ ಓಡಾಡುವವರಿಗೆ ಅಲ್ಲಿ ವಿಪರೀತ ಭಯ ಕಾಡುತ್ತಿವೆ ರಾತ್ರಿಯಾದೊಡನೆ ಅಲ್ಲಿ ಮುಖ್ಯ ರಸ್ತೆಯಲ್ಲಿ ವಿದ್ಯುತ್ ಸಂಪರ್ಕ ಇರುವುದಿಲ್ಲ. ಹೆಂಗಸರು ಮಕ್ಕಳು ಸಂಸಾರ ಸಮೇತ ಓಡಾಡಲು ಬಲು ಕಷ್ಟ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು

You Might Also Like

ಬಾನು ಮುಷ್ತಾಕ್ ಕ್ಷಮೆ ಕೇಳಲಿ: ಕೇಸ್ ವಾಪಸ್ ತಗೋತೀನಿ – ಮಾಜಿ ಸಂಸದ ಪ್ರತಾಪ್ ಸಿಂಹ

ಶಿಕ್ಷಣವು ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಬೇಕು – ಶಾಸಕ ತನ್ವೀರ್ ಸೇಠ್

ದಸರಾ ಉದ್ಘಾಟಕರ ಪರ ಪ್ರತಿಭಟನೆ

ಕಾರ್ಮಿಕರ ಸ್ಥಳಕ್ಕೆಬಂದ ಕೈ ಶಾಸಕ ಧರಣಿಕೂರುವ ಎಚ್ವರಿಕೆ ಕೊಟ್ಟು ಕೆಂಡಾಮಂಡಲ!?

ಚುಂಚನಕಟ್ಟೆ ಜಲಪಾತದ ಮೆರಗು

TAGGED: mysuru gurbage chamundihill
admin May 23, 2023
Share this Article
Facebook Twitter Whatsapp Whatsapp LinkedIn Copy Link
Previous Article ಎಂ.ಬಿ ಪಾಟೀಲ್ ವಿರುದ್ಧ ಡಿಕೆಶಿ ಕೆಂಡ ಹೈ ಕಮಾಂಡ್ ಖಡಕ್ ಎಚ್ಚರಿಕೆ
Next Article ಕೆ.ಆರ್.ಎಸ್ ಡ್ಯಾಂ ನೀರು ಸಂಗ್ರಹದಲ್ಲಿ ಬಾರಿ ಕುಸಿತ
Leave a comment Leave a comment

Leave a Reply Cancel reply

Your email address will not be published. Required fields are marked *

Join our group

Stay Connected

235.3k Followers Like
69.1k Followers Follow
56.4k Followers Follow
- Advertisement -
Ad imageAd image

Latest News

ಬಾನು ಮುಷ್ತಾಕ್ ಕ್ಷಮೆ ಕೇಳಲಿ: ಕೇಸ್ ವಾಪಸ್ ತಗೋತೀನಿ – ಮಾಜಿ ಸಂಸದ ಪ್ರತಾಪ್ ಸಿಂಹ
ಜಿಲ್ಲೆ ಮೈಸೂರು ರಾಜ್ಯ September 8, 2025
ಶಿಕ್ಷಣವು ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಬೇಕು – ಶಾಸಕ ತನ್ವೀರ್ ಸೇಠ್
ಜಿಲ್ಲೆ ಮೈಸೂರು ರಾಜ್ಯ September 7, 2025
ದಸರಾ ಉದ್ಘಾಟಕರ ಪರ ಪ್ರತಿಭಟನೆ
ಇತರೆ ಮೈಸೂರು September 6, 2025
ಕಾರ್ಮಿಕರ ಸ್ಥಳಕ್ಕೆಬಂದ ಕೈ ಶಾಸಕ ಧರಣಿಕೂರುವ ಎಚ್ವರಿಕೆ ಕೊಟ್ಟು ಕೆಂಡಾಮಂಡಲ!?
ಜಿಲ್ಲೆ ಮೈಸೂರು August 1, 2024

ರಾಜ್ಯ ರಾಜಕೀಯ, ಸಿನಿಮಾ ಸುದ್ದಿಗಳು, ಕ್ರೈಮ್ ಸ್ಟೋರಿಗಳು ಮೈಸೂರು ಸುತ್ತಮುತ್ತಲಿನ ಇಂಟ್ರೆಸ್ಟಿಂಗ್ ಸುದ್ದಿಗಳಿಗಾಗಿ ನೋಡ್ತಾ ಇರಿ ರಾಜ್ಯಧರ್ಮ ನ್ಯೂಸ್ ಸತ್ಯವೇ ನಮ್ಮ ಧರ್ಮ

Follow US

© 2023 Rajyadharma News. All Rights Reserved | Developed By Interwebplus.com

Removed from reading list

Undo
Welcome Back!

Sign in to your account

Lost your password?